Download Our App

Follow us

Home » ಅಪರಾಧ » ಬೆಂಗಳೂರು ; ಕಾರು ತಡೆದು ರಂಪಾಟ ಮಾಡಿದ ಪುಂಡರು..

ಬೆಂಗಳೂರು ; ಕಾರು ತಡೆದು ರಂಪಾಟ ಮಾಡಿದ ಪುಂಡರು..

ಬೆಂಗಳೂರು : ಬೆಂಗಳೂರಿನಲ್ಲಿ ಕಿಡಿಗೇಡಿಗಳ ಕೃತ್ಯ ನಿಲ್ಲದ್ದಾಗಿದ್ದು, ಪುಂಡರು ಕಾರು​​ ತಡೆದು ರಂಪಾಟ ಮಾಡಿರುವ ಘಟನೆ ನಗರದ ಅತ್ತಿಬೆಲೆಯ ಸರ್ಜಾಪುರ ರಸ್ತೆಯಲ್ಲಿ‌ ನಿನ್ನೆ ರಾತ್ರಿ ನಡೆದಿದೆ. ಯುವಕರ ಭಯಕ್ಕೆ ಬೈಕ್‌ ಮೇಲೆ ಡ್ರೈವರ್​​ ಕಾರು ಹರಿಸಿದ್ದಾನೆ. ಕಾರಿನ ಡ್ಯಾಶ್ ಕ್ಯಾಮ್​ನಲ್ಲಿ ಗಲಾಟೆಯ ದೃಶ್ಯಾವಳಿ ಸೆರೆ ಆಗಿದೆ.

ಬೆಂಗಳೂರಿನಲ್ಲಿ ರೋಡ್ ರೇಜ್: ಕಾರಿನಲ್ಲಿ ತೆರಳುತಿದ್ದ ಯುವತಿಯನ್ನ ಅಡ್ಡಗಟ್ಟಿ ಯುವಕರ ಪುಂಡಾಟ

ಓವರ್ ಟೇಕ್ ವಿಚಾರಕ್ಕೆ ಯುವಕರು ಗಲಾಟೆ ತಗೆದು ಕಾರು  ಅಡ್ಡಗಟ್ಟಿದ್ದರು. ಕಾರಿನ ಹಿಂಭಾಗಕ್ಕೆ ಕಾಲಿನಿಂದ ಒದ್ದು ಹುಚ್ಚಾಟ ಮೆರೆದಿದ್ದರು. ಕೂಡಲೇ  ಕಾರು ಮಾಲೀಕ ಪೊಲೀಸರಿಗೆ ಫೋನ್​ ಮಾಡಲು ಹೋಗಿದ್ದ, ಪುಂಡರಿಂದ ಪಾರಾಗಲು ಕಾರ್​​​ ವೇಗವಾಗಿ ಓಡಿಸಲು ಶುರು ಮಾಡಿದ್ದ, ಈ ವೇಳೆ ಕಿಡಿಗೇಡಿಗಳು ಕಾರ್​ಗೆ ಅಡ್ಡ ಬೈಕ್​​ ತಂದು ನಿಲ್ಲಿಸಿದ್ದರು. ಭಯದಿಂದ ಬೈಕ್​​ಗೆ ಟಚ್​ ಮಾಡಿ ಕಾರು ​ 100 ಮೀಟರ್​​ ದೂರ ಹೋಗಿದೆ.  ಡ್ರೈವರ್​​ ಹೇಗೋ ತಪ್ಪಿಸಿಕೊಂಡು ಅಲ್ಲಿಂದ ವಾಪಸ್ ಹೋಗಿದ್ದಾನೆ.

ಇದನ್ನೂ ಓದಿ : ಬಿಗ್​ಬಾಸ್ ಸೀಸನ್-10ರಲ್ಲಿ ಬೆಂಕಿ ಬಂತೋ..ಯಾರು ಆ ಬೆಂಕಿ?

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here