Download Our App

Follow us

Home » Uncategorized » ನಟ ರಿಷಬ್​ ಶೆಟ್ಟಿಗೆ ದೈವದ ಅಭಯ..

ನಟ ರಿಷಬ್​ ಶೆಟ್ಟಿಗೆ ದೈವದ ಅಭಯ..

ಮಂಗಳೂರು : ಕಾಂತಾರ ಪ್ರೀಕ್ವೆಲ್​ಗಾಗಿ ದೈವದ ಅಭಯ ಕೇಳಿದ್ದ ನಟ ರಿಷಬ್​ ಶೆಟ್ಟಿಗೆ ನಾನಿದ್ದೇನೆ, ಎದೆಗುಂದಬೇಡ ಎಂದು ಮೈಸಂದಾಯ ದೈವ ಅಭಯ ನೀಡಿದೆ.

ರಿಷಬ್ ಶೆಟ್ಟಿ ಗುರುಪುರ ವಜ್ರದೇಹಿ ಮಠಕ್ಕೆ ಭೇಟಿ ನೀಡಿ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹಾಗೂ ಕೇಮಾರು ಈಶ ವಿಠಲದಾಸ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ. ವಜ್ರದೇಹಿ ಜಾತ್ರೆಯ ಕೋಲದಲ್ಲಿ ಭಾಗಿಯಾಗಿದ್ದರು.

ರಿಷಬ್ ದೈವ ಸಾನಿಧ್ಯ ದಲ್ಲಿ ಪುಳಕಿತಗೊಂಡರು. ದೈವ ರಿಷಬ್ ಶೆಟ್ಟಿ ತಲೆ ಸವರಿ ಯಾವುದಕ್ಕೂ ಭಯ ಪಡಬೇಡ, ಮುನ್ನುಗ್ಗು ಎಂದು ಆಶೀರ್ವದಿಸಿದೆ. ರಿಷಬ್ ಶೆಟ್ಟಿ ಮಗ್ನವಾಗಿ ದೈವ ಸೇವೆ ಕಣ್ತುಂಬಿಕೊಂಡಿದ್ದಾರೆ. ಇದಕ್ಕೂ ಮುನ್ನ ಪಂಜುರ್ಲಿಯ ಆಶೀರ್ವಾದ ಪಡೆದಿದ್ದರು.

ಇದನ್ನೂ ಓದಿ : ಇಂದು ಕಕ್ಷೆಗೆ ಸೇರಲಿದೆ ಆದಿತ್ಯ-L-1.

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಕುಡಿದ ಮತ್ತಲ್ಲಿ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಹೊಡೆದಾಟ – ವಿಡಿಯೋ ವೈರಲ್​..!

ಬೆಂಗಳೂರು : ಬೆಳಂದೂರಿನ ಜುನ್ನಸಂದ್ರದ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಗಲಾಟೆ ನಡೆದಿದೆ. ಕುಡಿದ ನಶೆಯಲ್ಲಿ ಹುಡುಗರು ಹೊಡೆದಾಡಿಕೊಂಡಿದ್ದು, ಪುಂಡರ ಕ್ವಾಟ್ಲೆಗೆ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿದ್ದಾರೆ. ಯುವಕರ

Live Cricket

Add Your Heading Text Here