Download Our App

Follow us

Home » ಜಿಲ್ಲೆ » ಮದುವೆಗೆ ಹೊರಟಿದ್ದ ಕ್ರೂಷರ್​ ವಾಹನ ಖಾಸಗಿ ಬಸ್​ಗೆ ಡಿಕ್ಕಿ : ನಾಲ್ವರ ದುರ್ಮ*ರಣ..!

ಮದುವೆಗೆ ಹೊರಟಿದ್ದ ಕ್ರೂಷರ್​ ವಾಹನ ಖಾಸಗಿ ಬಸ್​ಗೆ ಡಿಕ್ಕಿ : ನಾಲ್ವರ ದುರ್ಮ*ರಣ..!

ಬಾಗಲಕೋಟೆ : ಮದುವೆಗೆ ಹೊರಟಿದ್ದ ಕ್ರೂಷರ್ ಖಾಸಗಿ ಸ್ಲೀಪರ್ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಘಟನೆ ನಿನ್ನೆ ರಾತ್ರಿ ಮಹಾರಾಷ್ಟ್ರದ ಜತ್ತ ಸಮೀಪ ನಡೆದಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದರೆ, 10 ಜನರಿಗೆ ಗಾಯವಾಗಿದೆ.

ಮೃತರನ್ನು ಜಮಖಂಡಿ ತಾಲ್ಲೂಕಿನ ರೆಹಮತ್ಪೂರ ಗ್ರಾಮದ 17 ವರ್ಷದ ಭಾಗ್ಯಶ್ರೀ ಅಂಬೇಕರ್, ಅಡಿಹುಡಿ ಗ್ರಾಮದ 21 ವರ್ಷದ ಉಜ್ವಾಲಾ ಶಿಂಧೆ, ಲೋಕಾಪುರದ 20 ವರ್ಷದ ನಿವೇದಿತಾ ಹಾಗೂ ವಿಜಯಪುರ ಜಿಲ್ಲೆ ಕಣಮಡಿ ಗ್ರಾಮದ ಅನುಸೂಯಾ ಎಂದು ಗುರುತಿಸಲಾಗಿದೆ.

ಕ್ರೂಷರ್​ನಲ್ಲಿದ್ದವರು ಮಹಾರಾಷ್ಟ್ರದ ಜತ್ತ ಬಳಿ ಮದುವೆಗೆ ತೆರಳುತ್ತಿದ್ದರು. ಈ ವೇಳೆ ಕ್ರೂಷರ್ ಖಾಸಗಿ ಸ್ಲೀಪರ್ ಬಸ್ಸಿಗೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಇನ್ನು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ : ಇಂದಿನಿಂದ ರಾಜ್ಯದಲ್ಲಿ 5ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ..!

 

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here