Download Our App

Follow us

Home » ರಾಜಕೀಯ » ಕಾರ್ಯಕರ್ತರಿಗೆ ತಲೆಬಾಗಿ ನಿಖಿಲ್​ ಹೆಸರು ಫೈನಲ್​ – ಹೆಚ್​ಡಿಕೆ ಸ್ಪಷ್ಟನೆ..!

ಕಾರ್ಯಕರ್ತರಿಗೆ ತಲೆಬಾಗಿ ನಿಖಿಲ್​ ಹೆಸರು ಫೈನಲ್​ – ಹೆಚ್​ಡಿಕೆ ಸ್ಪಷ್ಟನೆ..!

ಲೋಕಸಭಾ ಚುನಾವಣೆಯ ಬಳಿಕ ತೆರವಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಸದ್ಯ ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣ ಇಡೀ ದೇಶದ ಗಮನ ಸೆಳೆಯುತ್ತಿದೆ. ಈಗಾಗಲೇ ಕಾಂಗ್ರೆಸ್‌ ಪಕ್ಷ ಬಿಜೆಪಿಯಲ್ಲಿದ್ದ ಸಿಪಿ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ಕೂಡ ನೀಡಿದೆ. ಆ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿ ಠಕ್ಕರ್ ಕೊಡುವಲ್ಲಿ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಇದೀಗ ಜೆಡಿಎಸ್‌ ಕೂಡ ಎನ್‌ಡಿಎ ಅಭ್ಯರ್ಥಿ ನಿಖಿಲ್ ಆಗಲಿದ್ದಾರೆ ಎಂದು ಬಹಿರಂಗಪಡಿಸಿದೆ.

ಈ ಬಗ್ಗೆ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಸ್ಪಷ್ಟನೆ ನೀಡಿದ ಕೇಂದ್ರ ಸಚಿವ ಹೆಚ್.​ಡಿ ಕುಮಾರಸ್ವಾಮಿ ಅವರು, ಕಾರ್ಯಕರ್ತರಿಗೆ ತಲೆಬಾಗಿ ನಿಖಿಲ್​ ಹೆಸರು ಯಡಿಯೂರಪ್ಪ ಅವರು ನಾವು ಎಲ್ಲರು ಫೈನಲ್ ಮಾಡಿದ್ದೇವೆ.

ಎಲ್ಲಾ ವಿಷಯ ಯಡಿಯೂರಪ್ಪ ಮನೆಯಲ್ಲಿ ಮಾತಾಡ್ತೀನಿ. ಯಡಿಯೂರಪ್ಪ ಅಶೋಕ್ ಫೈನಲ್ ಆಗಿ ಘೋಷಣೆ ಮಾಡ್ತೀವಿ. ಚನ್ನಪಟ್ಟಣದಲ್ಲಿ ಎರಡು ಪಕ್ಷದ ಮೈತ್ರಿ ಬಲ ಉಳಿಯಬೇಕು ಎಂದು  ಒಟ್ಟಾಗಿ ಮೈತ್ರಿ ಅಭ್ಯರ್ಥಿ ಘೋಷಣೆ ಮಾಡ್ತೀವಿ ಎಂದ ಹೆಚ್​ಡಿಕೆ ತಿಳಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ವಾಲಿದ ಮತ್ತೊಂದು ಕಟ್ಟಡ – ತೆರವಿಗೆ ಬಿಬಿಎಂಪಿ ಅಧಿಕಾರಿಗಳ ಸೂಚನೆ..

Leave a Comment

DG Ad

RELATED LATEST NEWS

Top Headlines

ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನಗಳ ಮೇಲೆ ಉಗ್ರರ ದಾಳಿ- ಐವರು ಸೈನಿಕರಿಗೆ ಗಂಭೀರ ಗಾಯ..!

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಜಮ್ಮು ಕಾಶ್ಮೀರದ ಗುಲ್ಮಾರ್ಗ್ ಬಳಿ ಸೇನಾ ವಾಹನದ ಮೇಲೆ ಉಗ್ರರ ದಾಳಿ ಮಾಡಿದ್ದು, ಘಟನೆಯ ಪರಿಣಾಮ

Live Cricket

Add Your Heading Text Here