Download Our App

Follow us

Home » ಜಿಲ್ಲೆ » ತುಮಕೂರು : ಹರಿಯೋ ನೀರಿನಲ್ಲಿ ಯುವಕರ ಹುಚ್ಚಾಟ – ನದಿ ನೀರಿನಲ್ಲಿ ಸೆಲ್ಫಿಗಾಗಿ ಮುಗಿಬಿದ್ದ ಜನರು..!

ತುಮಕೂರು : ಹರಿಯೋ ನೀರಿನಲ್ಲಿ ಯುವಕರ ಹುಚ್ಚಾಟ – ನದಿ ನೀರಿನಲ್ಲಿ ಸೆಲ್ಫಿಗಾಗಿ ಮುಗಿಬಿದ್ದ ಜನರು..!

ತುಮಕೂರು : ತುಮಕೂರು ಜಿಲ್ಲೆಯಲ್ಲಿ ಕಳೆದ ಕೆಲವು ವಾರಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸುವರ್ಣಮುಖಿ ನದಿ ಧುಮಿಕ್ಕಿ ಹರಿಯುತ್ತಿವೆ. ಇದೀಗ ತುಂಬಿ ಹರಿಯುತ್ತಿರೋ ನದಿ ನೀರಿನಲ್ಲಿ ಯುವ ಸಮುದಾಯದ ಹುಚ್ಚಾಟ ನಡೆದಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿರುವ ಸುವರ್ಣಮುಖಿ ನದಿ ತುಂಬಿ ಹರಿಯುತ್ತಿದೆ. ರಭಸವಾಗಿ ಹರಿಯುತ್ತಿರುವ ನೀರು ನೋಡಲು ಜನರ ದಂಡು ಬರ್ತಿದ್ದು, ಉಕ್ಕಿ ಹರಿಯುತ್ತಿರೋ ನದಿ ನೀರಿನಲ್ಲಿ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.

ನೀರಿನ ಮಧ್ಯೆದಲ್ಲಿ ನಿಂತು ಜನರು ಸೆಲ್ಫಿ ಕ್ಲಿಕಿಸಿಕೊಳ್ಳುತ್ತಿದ್ದಾರೆ. ಸೆಲ್ಫಿ ತೆಗೆದುಕೊಳ್ಳದಂತೆ ಬ್ಯಾನರ್​​ ಹಾಕಿದ್ರೂ ಡೋಂಟ್​​ಕೇರ್ ಎಂದ ಜನರು, ನದಿಯ ಒಳಗೆ ಇಳಿದು ಸೆಲ್ಫಿ ​​ಕ್ಲಿಕಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕೊರಟಗೆರೆ ಪೊಲೀಸರ ಬ್ಯಾನರ್​​ಗಿಲ್ವಾ ಬೆಲೆ ಎಂಬ ಪ್ರಶ್ನೆ ಉದ್ಭವವಾಗಿದೆ.

ಇದನ್ನೂ ಓದಿ : ಹುಟ್ಟುಹಬ್ಬದ ಖುಷಿಯಲ್ಲಿ ಪ್ರಭಾಸ್‌.. ಪ್ಯಾನ್‌ ಇಂಡಿಯನ್‌ ಸ್ಟಾರ್‌ ಕೈಯಲ್ಲಿದೆ ಬಿಗ್‌ ಬಜೆಟ್‌ನ ಸಾಲು ಸಾಲು ಸಿನಿಮಾಗಳು..!

Leave a Comment

DG Ad

RELATED LATEST NEWS

Top Headlines

ರಾಜ್ಯದಲ್ಲಿ ಆಸ್ತಿ ನೋಂದಣಿ ಕಾರ್ಯ ಪುನರಾರಂಭ – ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತ ದಯಾನಂದ ಸ್ಪಷ್ಟನೆ..!

ಬೆಂಗಳೂರು : ಏಕಾಏಕಿ ಸೋಮವಾರ ಬೆಳಗ್ಗೆಯಿಂದಲೇ ರಾಜ್ಯಾದ್ಯಂತ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ಸೇರಿದಂತೆ ಎಲ್ಲಾ  ರೀತಿಯ ದಸ್ತಾವೇಜುಗಳ ನೋಂದಣಿ ಸ್ಥಗಿತಗೊಳಿಸಲಾಗಿತ್ತು. ರಿಜಿಸ್ಟ್ರಾರ್ ಕಾಯ್ದೆ 1908 ರ ನಿಯಮ

Live Cricket

Add Your Heading Text Here