Download Our App

Follow us

Home » ರಾಜಕೀಯ » ಬೆಳಗಾವಿಯವರು ಸಿಎಂ ಆದ್ರೆ ಖುಷಿ – ಸತೀಶ್​ ಜಾರಕಿಹೊಳಿ ಸಿಎಂ ವಿಚಾರಕ್ಕೆ ಲಕ್ಷ್ಮಣ್‌ ಸವದಿ ರಿಯಾಕ್ಷನ್..!

ಬೆಳಗಾವಿಯವರು ಸಿಎಂ ಆದ್ರೆ ಖುಷಿ – ಸತೀಶ್​ ಜಾರಕಿಹೊಳಿ ಸಿಎಂ ವಿಚಾರಕ್ಕೆ ಲಕ್ಷ್ಮಣ್‌ ಸವದಿ ರಿಯಾಕ್ಷನ್..!

ಚಿಕ್ಕೋಡಿ : ನಮ್ಮ ಜಿಲ್ಲೆಯವರು ಯಾರೇ ಸಿಎಂ ಆದ್ರೂ ಸ್ವಾಗತ ಮಾಡ್ತೇನೆ. ಅದರಲ್ಲೂ ಸಚಿವ ಸತೀಶ ಜಾರಕಿಹೋಳಿ ಅವರು ಸಿಎಂ ಆಗುತ್ತಾರೆ ಎಂದಾದರೆ ನನ್ನ ಬೆಂಬಲವಿದೆ ಎಂದು ಕಾಂಗ್ರೆಸ್‌ ಶಾಸಕ ಲಕ್ಷ್ಮಣ್‌ ಸವದಿ ತಿಳಿಸಿದ್ದಾರೆ.

ಸತೀಶ್​ ಜಾರಕಿಹೊಳಿ ಸಿಎಂ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಣ ಸವದಿ ಅವರು, ಬೆಳಗಾವಿಯವರು ಸಿಎಂ ಆದ್ರೆ ಖುಷಿ. ಎಲ್ಲರಿಗೂ ಅಧಿಕಾರ ಬೇಕು, ಯಾರೂ ಸನ್ಯಾಸಿಗಳಲ್ಲ.ಇವತ್ತು ಸನ್ಯಾಸಿಗಳೂ ರಾಜಕಾರಣಕ್ಕೆ ಬರ್ತಿದ್ದಾರೆ ಎಂದಿದ್ದಾರೆ.

ಇನ್ನು ನಾನು ಅನೇಕ ಇಲಾಖೆ ನಿರ್ವಹಿಸಿದ್ದೇನೆ. ಮುಂದೆ ಒಳ್ಳೆ ದಿನಗಳು ಬಂದರೂ ಬರಬಹುದು ಎಂದು ಚಿಕ್ಕೋಡಿಯಲ್ಲಿ ಕಾಂಗ್ರೆಸ್​ ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಇದನ್ನೂ ಓದಿ : ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ಚಾರ್ಜ್‌ಶೀಟ್‌ ಸಲ್ಲಿಕೆ – ಕಮಿಷನರ್​​​ ಬಿ.ದಯಾನಂದ್..!

Leave a Comment

DG Ad

RELATED LATEST NEWS

Top Headlines

ವಿಕ್ಕಿ ಯಾವಾಗಲೂ ಹೇಗಿರ್ತಾರೆ ಗೊತ್ತಾ? – ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ ಕತ್ರಿನಾ ಕೈಫ್..!

ಮುಂಬೈ : ಬಾಲಿವುಡ್​ನ​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯನ್ನು ಬಿಗ್

Live Cricket

Add Your Heading Text Here