Download Our App

Follow us

Home » ಜಿಲ್ಲೆ » ದಾವಣಗೆರೆಯಲ್ಲಿ ದೇವರನ್ನೇ ಕದ್ದೊಯ್ದ ಕಳ್ಳರು : ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ..!

ದಾವಣಗೆರೆಯಲ್ಲಿ ದೇವರನ್ನೇ ಕದ್ದೊಯ್ದ ಕಳ್ಳರು : ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ..!

ದಾವಣಗೆರೆ : ಮುಸ್ಲಿಂ ಸಮುದಾಯಕ್ಕೆ ಸೇರಿದ ದೇವರನ್ನೇ ಕಳ್ಳರು ಕದ್ದೊಯ್ದಿರುವ ಘಟನೆ ಜಿಲ್ಲೆಯ ಹಳೇ ಕುಂದುವಾಡದಲ್ಲಿ ನಡೆದಿದೆ. ಕಳ್ಳರು ಪ್ರಾರ್ಥನಾ ಮಂದಿರದ ಬಾಗಿಲು ಒಡೆದು ನುಗ್ಗಿ ಕಳ್ಳತನ ಮಾಡಿದ್ದಾರೆ. ಖದೀಮರು ಹಸನ್​​​ ಹುಸೇನ್ ಎಂಬ ದೇವರನ್ನು ಕದ್ದೊಯ್ದಿದ್ದಾರೆ.


ಅಲಿ ದೇವರು ಹಲವು ಪವಾಡಗಳಿಗೆ ಹೆಸರು ವಾಸಿಯಾಗಿದ್ದು, ಮುಂದಿನ ವಾರ ಮೊಹರಂ ಇರೋದ್ರಿಂದ ತಯಾರಿಗೆ ಬಂದಾಗ ದೇವರ ಮೂರ್ತಿ ಕಳೆದ ರಾತ್ರಿ ಕಳವಾಗಿರೋದು ಪತ್ತೆಯಾಗಿದೆ. ದೇವರ ಪೆಟ್ಟಿಗೆಯ ಬೀಗ ಒಡೆದು ‌ಎರಡು ದೇವರ ಮೂರ್ತಿಯನ್ನು ಕದ್ದಿದ್ದಾರೆ. ಮೂರ್ತಿ ಕಳುವಾದ ಕಾರಣ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದ್ದು, ಈ ಪ್ರಕರಣ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ  ದಾಖಲಾಗಿದೆ.

ಇದನ್ನೂ ಓದಿ : ವಾಲ್ಮೀಕಿ ನಿಗಮದ ಬಹುಕೋಟಿ ವರ್ಗಾವಣೆ ಕೇಸ್ : ಮಾಜಿ ಸಚಿವ ನಾಗೇಂದ್ರ ಹಾಗೂ ಆಪ್ತರಿಗೆ SIT ನೋಟಿಸ್..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here