Download Our App

Follow us

Home » ರಾಜಕೀಯ » ರಾಜಕಾರಣಕ್ಕಾಗಿ ಇನ್ನೊಬ್ಬರ ಸಾ*ವು ಬಯಸಬಾರದು : ಶಿವರಾಮೇಗೌಡ ಸಂಭಾಷಣೆಗೆ ನಿಖಿಲ್​ ರಿಯಾಕ್ಷನ್..!

ರಾಜಕಾರಣಕ್ಕಾಗಿ ಇನ್ನೊಬ್ಬರ ಸಾ*ವು ಬಯಸಬಾರದು : ಶಿವರಾಮೇಗೌಡ ಸಂಭಾಷಣೆಗೆ ನಿಖಿಲ್​ ರಿಯಾಕ್ಷನ್..!

ಬೆಂಗಳೂರು : ಆಡಿಯೋದಲ್ಲಿರುವ ಶಿವರಾಮೇಗೌಡ ಸಂಭಾಷಣೆಗೆ ನಿಖಿಲ್​ ರಿಯಾಕ್ಷನ್​​ ಕೊಟ್ಟಿದ್ದಾರೆ. ರಾಜಕಾರಣಕ್ಕಾಗಿ ಇನ್ನೊಬ್ಬರ ಸಾವು ಬಯಸಬಾರದು, ಶಿವರಾಮೇಗೌಡರ ಮಾತುಗಳೇ ಅವರ ಮನಸ್ಥಿತಿ ಹೇಳ್ತವೆ. ಕುಮಾರಸ್ವಾಮಿ ಅವ್ರಿಗೆ ನನ್ನ ಭವಿಷ್ಯದ ಚಿಂತೆ ಇಲ್ಲವೇ ಇಲ್ಲ, ನಾನು ಎರಡು ಎಲೆಕ್ಷನ್​ ಎದುರಿಸಿದ್ದೇನೆ, ಸೋತಿದ್ದೇನೆ ಎಂದಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ನಿಖಿಲ್​​ ಕುಮಾರಸ್ವಾಮಿ ಮಾತನಾಡಿ, ಅಡ್ಜಸ್ಟ್​ಮೆಂಟ್​ ರಾಜಕಾರಣದಿಂದ ಕೆಲವೊಮ್ಮೆ ಹೀಗಾಗುತ್ತೆ, ಶಿವರಾಮೇಗೌಡರು ಸರ್ಕಾರದ ಒಬ್ಬ ವ್ಯಕ್ತಿಯ ಹೆಸರು ಹೇಳ್ತಾರೆ. ವೈರಲ್​​ ವಿಡಿಯೋಗಳಲ್ಲಿ ಮಹಿಳೆಯರನ್ನು ಬ್ಲರ್​ ಮಾಡಿಲ್ಲ, ಸಂಸದರ ಮೇಲೆ ಆರೋಪ ಬಂದಿದೆ ಅವರು ಎದುರಿಸಲೇಬೇಕು. ಆದ್ರೆ ಸಂತ್ರಸ್ತೆಯರ ಮಾನ ಹರಾಜು ಹಾಕಿದವರಿಗೆ ಶಿಕ್ಷೆ ಆಗಬೇಕಲ್ಲವೇ..? ದೇವರಾಜೇಗೌಡರು 100 ಕೋಟಿ ಡೀಲ್​​​ ವಿಚಾರ ಹೇಳಿದ್ದಾರೆ ಎಂದಿದ್ದಾರೆ.

ಈ ಎಲ್ಲಾ ವಿಚಾರಗಳು ತಾರ್ಕಿಕ ಅಂತ್ಯ ಕಾಣಬೇಕಲ್ಲವೇ..? ಪ್ರಜ್ವಲ್​​ SIT ಮುಂದೆ ಬರ್ಬೇಕು ಇದು ನನ್ನ ಅಭಿಪ್ರಾಯ, ಸಂಸದರು ನನ್ನ ಸಂಪರ್ಕದಲ್ಲಿಲ್ಲ ಎಂದ ನಿಖಿಲ್​​ ಕುಮಾರಸ್ವಾಮಿ ಹೇಳಿದ್ದಾರೆ.

ರೇವ್ ಪಾರ್ಟಿಯಲ್ಲಿ ಬಾಲಿವುಡ್​, ಟಾಲಿವುಡ್​ ನಟ-ನಟಿಯರು : ಯಾರೆಲ್ಲಾ ಇದ್ರೂ ಗೊತ್ತಾ?

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here