Download Our App

Follow us

Home » ಅಪರಾಧ » ಅಂಜಲಿ ಹತ್ಯೆ ಕೇಸ್​​ನಲ್ಲಿ ಪೊಲೀಸರ ನಿರ್ಲಕ್ಷ್ಯ : ಅಪರಾಧ ವಿಭಾಗದ ಡಿಸಿಪಿ ರಾಜೀವ್ ಸಸ್ಪೆಂಡ್​..!

ಅಂಜಲಿ ಹತ್ಯೆ ಕೇಸ್​​ನಲ್ಲಿ ಪೊಲೀಸರ ನಿರ್ಲಕ್ಷ್ಯ : ಅಪರಾಧ ವಿಭಾಗದ ಡಿಸಿಪಿ ರಾಜೀವ್ ಸಸ್ಪೆಂಡ್​..!

ಹುಬ್ಬಳ್ಳಿ : ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಆರೋಪದ ಮೇಲೆ ಅಪರಾಧ ವಿಭಾಗದ ಡಿಸಿಪಿ ರಾಜೀವ್​ ಅವರನ್ನೂ ಇಲಾಖೆ ಸಸ್ಪೆಂಡ್ ಮಾಡಿದೆ.

ಅಂಜಲಿ ಹತ್ಯೆಗೂ ಮುನ್ನ ಪೊಲೀಸ್ ಠಾಣೆಗೆ ಆಕೆಯ ಕುಟುಂಬ ಸದಸ್ಯರು ಹೋಗಿದ್ದರು. ಈ ವೇಳೆ ಯಾರೂ ಹತ್ಯೆ ಮಾಡಲ್ಲ, ಕಲ್ಪನೆ ಮಾಡಿಕೊಳ್ಳಬೇಡಿ ಎಂದು ಅಧಿಕಾರಿಗಳು ಹೇಳಿ ಕಳಿಸಿದ್ದರಂತೆ.

ಹೀಗಾಗಿ ಡಿಸಿಪಿ ಮೇಲೆ ಅಮಾನತು ಕ್ರಮ ಜರುಗಿಸಲಾಗಿದೆ. ಇದೇ ಪ್ರಕರಣದಲ್ಲಿ ಕರ್ತವ್ಯ ಲೋಪದ ಮೇಲೆ ಬೆಂಡಿಗೇರಿ ಪೊಲೀಸ್ ಠಾಣೆಯ PSI ಚಂದ್ರಶೇಖರ ಚಿಕ್ಕೋಡಿ, ಮಹಿಳಾ ಮುಖ್ಯಪೇದೆ ರೇಖಾ ಹಾವರೆಡ್ಡಿ ಸಸ್ಪೆಂಡ್ ಮಾಡಿ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್​​ ಆದೇಶ ಮಾಡಿದ್ದರು. ಇದೀಗ ಡಿಸಿಪಿ ರಾಜೀವ್ ಅವರನ್ನು ಸೇವೆಯಿಂದ ​​​ಅಮಾನತು ಮಾಡಲಾಗಿದೆ.

ಇದನ್ನೂ ಓದಿ : ಕೊಚ್ಚಿಗೆ ತೆರಳುತ್ತಿದ್ದ ಏರ್​​ ಇಂಡಿಯಾ ವಿಮಾನದಲ್ಲಿ ಬೆಂಕಿ – ಪೈಲೆಟ್​ ಸಮಯಪ್ರಜ್ಞೆಗೆ 179 ಪ್ರಯಾಣಿಕರು ಸೇಫ್​​..! 

Leave a Comment

DG Ad

RELATED LATEST NEWS

Top Headlines

ಬಿಎಂಟಿಸಿ ಬಸ್‌ನಲ್ಲಿ ಕುಳಿತ್ತಿದ್ದ ಕಂಡಕ್ಟರ್‌ ತಲೆಗೆ ಕಲ್ಲಿಂದ ಹೊಡೆದ ಪ್ರಯಾಣಿಕ..!

ಬೆಂಗಳೂರು : ಬಿಎಂಟಿಸಿ ಕಂಡಕ್ಟರ್, ಡ್ರೈವರ್​​ಗಳ ಮೇಲೆ ಪದೇ-ಪದೇ ಹಲ್ಲೆ ಆಗ್ತಲೇ ಇವೆ. ಕಳೆದ ತಿಂಗಳು ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಬಿಎಂಟಿಸಿ ವೋಲ್ವೋ ಬಸ್ ಪ್ರಯಾಣಿಕನೊಬ್ಬ ಕಂಡಕ್ಟರ್​​ಗೆ ಚಾಕುವಿನಿಂದ

Live Cricket

Add Your Heading Text Here