Download Our App

Follow us

Home » ರಾಜಕೀಯ » ಹಾಸನದಲ್ಲಿ ಪ್ರಜ್ವಲ್​ ಗೆದ್ದರೂ ಕ್ರಮಕೈಗೊಳ್ಳುತ್ತೇವೆ – ಆರ್​.ಅಶೋಕ್​..!

ಹಾಸನದಲ್ಲಿ ಪ್ರಜ್ವಲ್​ ಗೆದ್ದರೂ ಕ್ರಮಕೈಗೊಳ್ಳುತ್ತೇವೆ – ಆರ್​.ಅಶೋಕ್​..!

ಬೆಂಗಳೂರು : ಹಾಸನದಲ್ಲಿ ಪ್ರಜ್ವಲ್​ ಗೆದ್ದರೂ ಕ್ರಮಕೈಗೊಳ್ಳುತ್ತೇವೆ. ನಮ್ಮ ಮೈತ್ರಿ ಅವಧಿಯಲ್ಲಿ ತಪ್ಪು ನಡೆದಿದ್ದರೆ ಸುಮ್ನೆ ಬಿಡಲ್ಲ ಎಂದು ಪ್ರಜ್ವಲ್​​ ಪೆನ್​​​ಡ್ರವೈ ಪ್ರಕರಣಕ್ಕೆ ಸಂಬಂಧಿಸಿದಂತೆ
ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್​.ಅಶೋಕ್​ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಆರ್​​. ಅಶೋಕ್​​ ಮಾತನಾಡಿ, ಕಾಂಗ್ರೆಸ್​ – ಜೆಡಿಎಸ್​​ ಮೈತ್ರಿ ಸಂದರ್ಭದಲ್ಲಿ ಪ್ರಜ್ವಲ್​ಗೆ ಮತ ಕೇಳಿದ್ಯಾರು? ಈಗ ಇನ್ನೂ ಪ್ರಜ್ವಲ್ ರೇವಣ್ಣ​ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸಂಸದ . ಈ ಬಾರಿ ಪ್ರಜ್ವಲ್​ ಗೆದ್ದರೇ ನಮ್ಮ ಮೈತ್ರಿ ಸಂಸದ ಆಗ್ತಾರೆ.

ಈಗಾಗಲೇ ಈ ಘಟನೆ ತುಂಬ ಹಳೆಯದ್ದು ಅಂತಾ ಜನ ಹೇಳ್ತಿದ್ದಾರೆ. SIT ತನಿಖಾ ವರದಿ ಬರಲಿ, SIT ತನಿಖೆಯಲ್ಲೆ ಎಲ್ಲಾ ಗೊತ್ತಾಗಬೇಕು ಎಂದು ಬೆಂಗಳೂರಿನಲ್ಲಿ ಆರ್​. ಅಶೋಕ್​​ ತಿಳಿಸಿದ್ದಾರೆ.

ಇದನ್ನೂ ಓದಿ : ರೇವಣ್ಣನ ಬಂಧನ ಎಷ್ಟು ಸರಿ ಎಂಬುದನ್ನು ಕೋರ್ಟ್ ತೀರ್ಮಾನಿಸಲಿದೆ : ಪ್ರಹ್ಲಾದ್ ಜೋಶಿ..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here