Download Our App

Follow us

Home » ರಾಜಕೀಯ » ವಕ್ಫ್​​ ಹೋರಾಟ ಬಿಜೆಪಿಯ ರಾಜಕೀಯ ನಾಟಕ – ಸಿಎಂ ಸಿದ್ದರಾಮಯ್ಯ ವಾಗ್ದಾಳಿ..!

ವಕ್ಫ್​​ ಹೋರಾಟ ಬಿಜೆಪಿಯ ರಾಜಕೀಯ ನಾಟಕ – ಸಿಎಂ ಸಿದ್ದರಾಮಯ್ಯ ವಾಗ್ದಾಳಿ..!

ಹಾಸನ : ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಸೋಲುಂಡಿರುವ ಬಿಜೆಪಿಯವರು ‘ವಕ್ಫ್ ಹೋರಾಟ’ ಎಂಬ ರಾಜಕೀಯ ನಾಟಕ ಪ್ರಾರಂಭಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯವರ ವಕ್ಫ್ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿರುವ ಬಗ್ಗೆ ಹಾಸನದಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯನವರು, ನೋಟಿಸ್​ ಕೊಟ್ಟವರೂ ಅವರೇ.. ಹೋರಾಟ ಮಾಡೋರೂ ಅವರೇ. ಬಿಜೆಪಿ ಕೇಂದ್ರ ಮ್ಯಾನಿಫೆಸ್ಟೋದಲ್ಲಿ ಏನ್​ ಹೇಳಿದ್ರು? ವಕ್ಫ್​​​ ಭೂಮಿ ವಿಚಾರದಲ್ಲಿ ಬಿಜೆಪಿ ನಿಲುವೇನು? ವಕ್ಫ್​​ ವಿಚಾರದಲ್ಲಿ ಬಿಜೆಪಿಯದ್ದು ಇಬ್ಬಗೆ ನೀತಿ ಎಂದು ಗುಡುಗಿದ್ದಾರೆ.

ಇನ್ನು ಬೈ ಎಲೆಕ್ಷನ್​​ನಲ್ಲಿ ಮೂರಕ್ಕೆ ಮೂರು ಸೋತಿದ್ದಾರೆ. ಶಿಗ್ಗಾಂವಿ 25 ವರ್ಷದ ನಂತ್ರ ಕಾಂಗ್ರೆಸ್​ ಪಾಲಾಗಿದೆ. ಚನ್ನಪಟ್ಟಣವನ್ನೂ ನಾವೇ ಕಿತ್ತುಕೊಂಡಿದ್ದೇವೆ. ರಾಜಕೀಯವಾಗಿ ಹೋರಾಡಲು ಇಶ್ಯೂ ಇಲ್ಲ. ಹೀಗಾಗಿ ವಕ್ಫ್​​ ವಿಚಾರ ಮುಂದಿಟ್ಟುಕೊಂಡಿದ್ದಾರೆ. ಬಿಜೆಪಿಗೆ ಸೂಕ್ತ ಉತ್ತರ ಕೊಡ್ತೀವಿ ಎಂದ ಸಿಎಂ ಸಿದ್ದು ತಿಳಿಸಿದ್ದಾರೆ.

ಇದನ್ನೂ ಓದಿ : ಹಾಡಿನಲ್ಲೇ ಮೋಡಿ ಮಾಡಿದ ‘ಕೋರ’ – ಸುನಾಮಿ ಕಿಟ್ಟಿ ನಟನೆಯ ಚಿತ್ರ ಶೀಘ್ರದಲ್ಲೇ ತೆರೆಗೆ..!

Leave a Comment

DG Ad

RELATED LATEST NEWS

Top Headlines

ಬಿಗ್​​ಬಾಸ್​​ನಲ್ಲಿ ಮಿಡ್​​ನೈಟ್ ಎಲಿಮಿನೇಷನ್ – ಸ್ಟ್ರಾಂಗ್ ಕಂಟೆಸ್ಟ್ ಗೌತಮಿ ಜಾಧವ್ ಔಟ್ ಆದ್ರಾ?

ಬಿಗ್‌ಬಾಸ್ ಕನ್ನಡ ಸೀಸನ್‌ 11ರ ಗ್ಯ್ರಾಂಡ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಕಳೆದ ವಾರ ಟಿಕೆಟ್‌ ಟು ಫಿನಾಲೆಗಾಗಿ ಜಿದ್ದಾಜಿದ್ದಿಯ ಹೋರಾಟ ನಡೆಸಿದ್ದ ಸ್ಪರ್ಧಿಗಳು

Live Cricket

Add Your Heading Text Here