Download Our App

Follow us

Home » ರಾಜಕೀಯ » ಕಾಂಗ್ರೆಸ್ ಸರ್ಕಾರದಿಂದ ಹಗಲು ದರೋಡೆ, ಬಸ್​ ದರ ಏರಿಸಿ ಗ್ಯಾರಂಟಿ ಕೊಟ್ರೆ ಏನ್​ ಪ್ರಯೋಜನ – ಹೆಚ್​​ಡಿಕೆ ಕಿಡಿ..!

ಕಾಂಗ್ರೆಸ್ ಸರ್ಕಾರದಿಂದ ಹಗಲು ದರೋಡೆ, ಬಸ್​ ದರ ಏರಿಸಿ ಗ್ಯಾರಂಟಿ ಕೊಟ್ರೆ ಏನ್​ ಪ್ರಯೋಜನ – ಹೆಚ್​​ಡಿಕೆ ಕಿಡಿ..!

ಮೈಸೂರು : ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡ್ತಿದೆ. ಮುದ್ರಾಂಕ, ಪೆಟ್ರೋಲ್​​-ಡೀಸೆಲ್​​​, ನೀರಿನ ದರ, ಹಾಲಿನ ದರ ಏರಿಕೆ ಯಾರಿಗೆ ಎಫೆಕ್ಟ್​. ಬಸ್​ ದರ ಏರಿಸಿ ಗ್ಯಾರಂಟಿ ಕೊಟ್ರೆ ಏನ್​ ಪ್ರಯೋಜನ, ತಿಂಗಳಿಗೆ 2000 ಕೊಟ್ಟು ಏನ್​ ಸಾಧನೆ ಮಾಡ್ತೀರಿ. ಅವರ ದುಡ್ಡು ಕಿತ್ಕೊಂದು ಅವರಿಗೆ ಕೊಡೋದು ಸಾಧನೆನಾ..? ಎಂದು ಬಸ್​ ಟಿಕೆಟ್ ದರ ಹೆಚ್ಚಳಕ್ಕೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಹೆಚ್​.ಡಿ ಕುಮಾರಸ್ವಾಮಿ ಮಾತನಾಡಿ, ಮಾಂಸಕ್ಕೆ 500 ಕೊಡೋರು ಇದು ಕೊಡಲ್ವಾ. ಈ ಸರ್ಕಾರದವರಿಗೆ ಬಡವರ ಬಗ್ಗೆ ಕಾಳಜಿ ಇದೆಯಾ..? ಇಂಥಾ ದಿನಗಳನ್ನು ರಾಜ್ಯ ಯಾವತ್ತೂ ಕಂಡಿರಲಿಲ್ಲ. ಈ ಸರ್ಕಾರದಲ್ಲಿ 60 ಪರ್ಸೆಂಟ್​ ಕಮಿಷನ್​ ನಡೀತಿದೆ ಎಂದು ಹೆಚ್​​ಡಿಕೆ ಗಂಭೀರ ಆರೋಪ ಮಾಡಿದ್ದಾರೆ.

ಅವರ ಪಕ್ಷದ ಗುತ್ತಿಗೆದಾರರೇ ಇಂಥಾ ಆರೋಪ ಮಾಡಿದ್ರು. ವಸೂಲಿ ಸಿಸ್ಟಂ ಸಿಎಂ ಸಿದ್ದರಾಮಯ್ಯ ಅವ್ರಿಗೆ ಗೊತ್ತಿಲ್ವಾ..? ಇವತ್ತು ಮನೆ ಹಂಚಿಕೆಗೂ ದುಡ್ಡು ಕೊಡ್ಬೇಕು. ಈಗ ಮಂತ್ರಿಗಳಿಗೆ ಕೊಟ್ಟು ಮನೆ ರಿಲೀಸ್ ಮಾಡಿಸಬೇಕು. ಮಂತ್ರಿಗೆ ಪರ್ಸೆಂಟೇಜ್​​ ಕೊಟ್ಟು ಕಾಮಗಾರಿ ಹಣ ತರ್ಬೇಕು ಎಂದು ಕೆಂಡ ಕಾರಿದ್ದಾರೆ.

ಇದನ್ನೂ ಓದಿ : ಆನೇಕಲ್ : ಹೆತ್ತ ತಾಯಿಯನ್ನೇ ಕೊಲೆಗೈದು ಆತ್ಮಹತ್ಯೆಗೆ ಶರಣಾದ ಮಗ..!

Leave a Comment

DG Ad

RELATED LATEST NEWS

Top Headlines

“ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು” ಸಿನಿಮಾದ 2ನೇ ಹಾಡು ರಿಲೀಸ್ – ಚಿತ್ರತಂಡಕ್ಕೆ ಗೋವಾ ಸಿಎಂ ಸಾಥ್..!

“ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು” ಚಲನಚಿತ್ರದ ಎರಡನೇ ಮರಾಠಿ ಲಿರಿಕಲ್‌ ವಿಡಿಯೋ ಜನವರಿ 14ರಂದು ಗೋವಾ ಮುಖ್ಯಮಂತ್ರಿಗಳ ನಿವಾಸದಲ್ಲಿ ಬಿಡುಗಡೆಯಾಗಿದೆ. ಗೋವಾದ ಸಿಎಂ ಪ್ರಮೋದ ಸಾವಂತ್

Live Cricket

Add Your Heading Text Here