Download Our App

Follow us

Home » ರಾಜಕೀಯ » ಸಿಎಂ ರಾಜೀನಾಮೆ ಕೊಡಲ್ಲ.. ಜನವರಿ ಡೆಡ್​ಲೈನ್​ ಸಿದ್ದರಾಮಯ್ಯಗಲ್ಲ ವಿಜಯೇಂದ್ರಗೆ – ಭೈರತಿ ಸುರೇಶ್​ ವಾಗ್ದಾಳಿ..!

ಸಿಎಂ ರಾಜೀನಾಮೆ ಕೊಡಲ್ಲ.. ಜನವರಿ ಡೆಡ್​ಲೈನ್​ ಸಿದ್ದರಾಮಯ್ಯಗಲ್ಲ ವಿಜಯೇಂದ್ರಗೆ – ಭೈರತಿ ಸುರೇಶ್​ ವಾಗ್ದಾಳಿ..!

ಬೆಳಗಾವಿ : ಮುಡಾ ಕೇಸ್​ನಲ್ಲಿ ನಾವು ನೇಣು ಹಾಕ್ಕೊಳ್ಳೋಕ್ಕಾಗುತ್ತಾ..? ಬಿಜೆಪಿ-ಜೆಡಿಎಸ್​ನವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಮುಡಾ ವಿಚಾರ ಇಟ್ಕೊಂಡು ಸದನದ ಸಮಯ ಹಾಳು ಮಾಡ್ತಾರೆ ಎಂದು ಸಚಿವ ಭೈರತಿ ಸುರೇಶ್​ ಹೇಳಿದ್ದಾರೆ.

ಈ ಬಗ್ಗೆ ಬೆಳಗಾವಿಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್​ ಮಾತನಾಡಿ, ರಾಜಕೀಯ ಕಾರಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಇದಿ ಪತ್ರ ಬರೆದ ಮಾತ್ರಕ್ಕೆ ಅದೇನು ಕೋರ್ಟಾ, ಈ ದೇಶದಲ್ಲಿ ಇನ್ನೂ ನ್ಯಾಯಾಂಗ ಅನ್ನೋದು ಇದೆ. ಮುಡಾ ಪತ್ರ ಬರೆದ ಮಾತ್ರಕ್ಕೆ ಎಲ್ಲಾ ಸಾಬೀತಾಗಲ್ಲ, ತನಿಖೆ ಮಾಡ್ಬೇಕು, ಕೋರ್ಟ್​ಗಳಲ್ಲಿ ವಿಚಾರಣೆ ಆಗ್ಬೇಕು. ಯಾವುದೇ ಕಾರಣಕ್ಕೂ ಸಿಎಂ ರಾಜೀನಾಮೆ ಕೊಡಲ್ಲ ಎಂದಿದ್ದಾರೆ.

ಜನವರಿ ಡೆಡ್​ಲೈನ್​ ಸಿದ್ದರಾಮಯ್ಯಗಲ್ಲ ವಿಜಯೇಂದ್ರಗೆ. ಯತ್ನಾಳ್​​, ಜಾರಕಿಹೊಳಿ ಡೆಡ್​ಲೈನ್​ ಕೊಟ್ಟಿರಬಹುದು. ಜನವರಿಗೆ ವಿಜಯೇಂದ್ರ ರಾಜೀನಾಮೆ ಕೊಡಬಹುದು ಎಂದು ಸಚಿವ ಭೈರತಿ ಸುರೇಶ್​ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಜಗತ್ತಿನಾದ್ಯಾಂತ ಹೆಚ್ಚಾಯ್ತು ‘ಬ್ಲೀಡಿಂಗ್ ಐ’ ವೈರಸ್ ಭೀತಿ.. ಈ ರೋಗದ ಲಕ್ಷಣಗಳೇನು ಗೊತ್ತಾ?

Leave a Comment

DG Ad

RELATED LATEST NEWS

Top Headlines

“ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು” ಸಿನಿಮಾದ 2ನೇ ಹಾಡು ರಿಲೀಸ್ – ಚಿತ್ರತಂಡಕ್ಕೆ ಗೋವಾ ಸಿಎಂ ಸಾಥ್..!

“ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು” ಚಲನಚಿತ್ರದ ಎರಡನೇ ಮರಾಠಿ ಲಿರಿಕಲ್‌ ವಿಡಿಯೋ ಜನವರಿ 14ರಂದು ಗೋವಾ ಮುಖ್ಯಮಂತ್ರಿಗಳ ನಿವಾಸದಲ್ಲಿ ಬಿಡುಗಡೆಯಾಗಿದೆ. ಗೋವಾದ ಸಿಎಂ ಪ್ರಮೋದ ಸಾವಂತ್

Live Cricket

Add Your Heading Text Here