CET ಪರೀಕ್ಷೆ

ಬೆಂಗಳೂರು : ಪಿಯುಸಿ ಪರೀಕ್ಷೆ ಬೆನ್ನಲ್ಲೇ ವೃತ್ತಿಪರ ಕೋರ್ಸ್​ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ಏಪ್ರಿಲ್ 15, 16, 17 ಸಿಇಟಿ ಪರೀಕ್ಷೆ ನಡೆದಿದೆ. ಕೊನೆಯ ದಿನವಾದ ನಿನ್ನೆ, ಶಿವಮೊಗ್ಗ ಮತ್ತು ಬೀದರ್​ನಲ್ಲಿ ಪರೀಕ್ಷಾರ್ಥಿಗೆ ತಪಾಸಣೆ ವೇಳೆ ಜನಿವಾರ ತೆಗೆದುಹಾಕುವಂತೆ ಸೂಚಿಸಿರೋದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಬೀದರ್​​ನ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಜನಿವಾರ ತೆಗೆಯಲು ಒಪ್ಪದೇ ಗಣಿತ ಪರೀಕ್ಷೆಯಿಂದ ಹೊರಗುಳಿದಿದ್ದಾನೆ. ಇದರಿಂದ ಆತನ ಎಂಜಿನಿಯರಿಂಗ್ ಭವಿಷ್ಯ ಅತಂತ್ರಗೊಂಡಿದೆ.

ಆ ಮೂಲಕ ರಾಜ್ಯದಲ್ಲಿ ಬ್ರಾಹ್ಮಣರನ್ನು ಡೈರೆಕ್ಟ್ ಟಾರ್ಗೆಟ್ ಮಾಡಲಾಗ್ತಿದ್ಯಾ ಎಂಬ ಚರ್ಚೆಗಳು ಶುರುವಾಗಿದೆ.

ಬೀದರ್ ಜನಿವಾರ ಪ್ರಕರಣ : ಬೀದರ್​​ನ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿ ಕಳೆದ ಬುಧವಾರ ಜನಿವಾರ ಧರಿಸಿ ಬೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದ. ಗುರುವಾರ ಗಣಿತ ಪರೀಕ್ಷೆಗೆ ಬಂದಾಗ ಜನಿವಾರ ನೋಡಿದ ಪರೀಕ್ಷಾ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನರಿವಾರ ತೆಗೆಯಲ್ಲ, ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಬೇಡಿಕೊಂಡಿದ್ದಾನೆ. ಕೊನೆಗೆ ಪರೀಕ್ಷೆಯಿಂದಲೇ ಆತ ದೂರ ಉಳಿದಿದ್ದಾನೆ.

ಶಿವಮೊಗ್ಗ ಪ್ರಕರಣ : ಶಿವಮೊಗ್ಗದ BGS ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ಕತ್ತರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. ವಿದ್ಯಾರ್ಥಿ ಜನಿವಾರ ತೆಗೆಯಲ್ಲ ಎಂದಿದ್ದಕ್ಕೆ ಪರೀಕ್ಷಾ ಸಿಬ್ಬಂದಿ ಅದನ್ನು ಕತ್ತರಿಸಿರುವ ಆರೋಪ ಕೇಳಿಬಂದಿದೆ.

ರಾಜ್ಯದಲ್ಲಿ ಬ್ರಾಹ್ಮಣರನ್ನು ಡೈರೆಕ್ಟ್ ಟಾರ್ಗೆಟ್ ಮಾಡಲಾಗ್ತಿದ್ಯಾ?-
ಇದೇನು ಪಾಕಿಸ್ತಾನನಾ? ಬಾಂಗ್ಲನಾ? ಇರಾಕಾ? ಗಾಜಾ ಪಟ್ಟಿನಾ?-
ತುಘಲಕ್ ದರ್ಬಾರ್​ನಲ್ಲಿ ಬ್ರಾಹ್ಮಣರ ಜನಿವಾರಕ್ಕೆ ಕತ್ತರಿ –
ಜನಿವಾರ ಅನ್ನೋದು ಬ್ರಾಹ್ಮಣ್ಯತ್ವದ ಸಂಕೇತ, ಅದಕ್ಕೇ ಕತ್ತರಿನಾ-
ರಾಜ್ಯದಲ್ಲಿ ಜನಿವಾರ ಹಾಕ್ಕೊಂಡು ಎಕ್ಸಾಂ ಬರೆಯೋದು ತಪ್ಪಾ?-
ಕರ್ನಾಟಕದಲ್ಲಿ CET ಪರೀಕ್ಷೆ ವೇಳೆ ಡಬಲ್ ಡಬಲ್ ಅವಾಂತರ –
ವಿದ್ಯಾರ್ಥಿಯೊಬ್ಬನ ಭವಿಷ್ಯವನ್ನೇ ಮುಗಿಸಿದ ಅಧಿಕಾರಿಗಳು-
ಬೀದರ್​ನಲ್ಲಿ ಗಣಿತ ಎಕ್ಸಾಂಗೆ ಜನಿವಾರ ತೆಗೆಯಲು ಸೂಚನೆ-
ಜನಿವಾರ ತೆಗೆಯಲ್ಲ ಎಂದಿದ್ದಕ್ಕೆ ಪರೀಕ್ಷೆ ಬರೆಯಲು ಬಿಡದ ಅಧಿಕಾರಿಗಳು-
ಬೀದರ್​ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ ದೌರ್ಜನ್ಯ –
ಜನಿವಾರ ಧರಿಸಿ ಬುಧವಾರ ಫಿಸಿಕ್ಸ್, ಕೆಮೆಸ್ಟ್ರಿ ಎಕ್ಸಾಂ ಬರೆದಿದ್ದ ಸುಚಿವ್ರತ-
ಅಧಿಕಾರಿಗಳ ದೌರ್ಜನ್ಯದಿಂದ ಸುಚಿವ್ರತ ಕುಲಕರ್ಣಿ ಭವಿಷ್ಯ ನುಚ್ಚುನೂರು-
ಶಿವಮೊಗ್ಗದಲ್ಲೂ ಭಾರೀ ಆಕ್ರೋಶಕ್ಕೆ ಕಾರಣವಾದ ಜನಿವಾರ ವಿವಾದ-
BGS ಕಾಲೇಜಿನ ಕೇಂದ್ರದಲ್ಲಿ ಜನಿವಾರ ಕತ್ತರಿಸಿದ ಅಧಿಕಾರಿಗಳು –
ನಾವು ಎಲ್ಲಿದ್ದೇವೆ ? ಇಂದು ಜನಿವಾರ.. ನಾಳೆ ಉಡಿದಾರನಾ ?
—————–
ಗಲಾಟೆ ಫ್ಲೋ
=============
222
ನಾವು ಪಾಕಿಸ್ತಾನದಲ್ಲಿದ್ದೀವಾ ? ಬಾಂಗ್ಲಾದೇಶದಲ್ಲಿದ್ದೀವಾ ?-
ರಾಜ್ಯದಲ್ಲಿ ಜನಿವಾರ ಹಾಕ್ಕೊಂಡು ಎಕ್ಸಾಂ ಬರೆಯೋದು ತಪ್ಪಾ?-
ಪ್ಯಾಂಟ್ ಹಾಕ್ಕೊಂಡ್ ಎಕ್ಸಾಂ ಬರೀಬಹುದು, ಜನಿವಾರ ಹಾಕ್ಬಾರ್ದಾ?-
ಷರ್ಟ್ ಹಾಕ್ಕೊಂಡು ಹೋಗ್ಬಹುದು, ಷರ್ಟ್ ಒಳಗೆ ಜನಿವಾರ ಇರಬಾರದಾ?-
ಜನಿವಾರಕ್ಕೆ ನೇಣು ಹಾಕ್ಕೊಳ್ಳೋದಾದ್ರೆ, ಪ್ಯಾಂಟ್​ಗೆ ಹಾಕ್ಕೊಳ್ಳಲ್ವಾ?-
ಬುಧವಾರ ಜನಿವಾರ ಓಕೆ.. ಗುರುವಾರ ಹಾಕ್ಕೊಂಡ್ರೆ ಅಪರಾಧನಾ?-
ನಿಮ್ಮ ಕೊಳಕು ಮನಸ್ಸಿಗೆ, ಒಬ್ಬ ಹುಡುಗನಿಗೆ ಅನ್ಯಾಯವಾಯ್ತಲ್ರೀ..?
ತುಘಲಕ್ ದರ್ಬಾರ್​ಗೆ ಹುಡುಗನ ಕನಸಿಗೆ ಕೊಳ್ಳಿ ಇಟ್ರಲ್ವಾ ?-
ಲಾಜಿಕ್ ಇಲ್ಲದ ರೂಲ್ಸ್​ ಮಾಡೋಕ್ಕೆ ನೀವು ಶಿಕ್ಷಣ ತಜ್ಞರಾಗ್ಬೇಕಾ?-
ಜನಿವಾರದಿಂದ ಎಕ್ಸಾಂನಲ್ಲಿ ಕಾಪಿ ಹೊಡೆಯೋದು ಸಾಧ್ಯನಾ ?-
ಜನಿವಾರದಲ್ಲೇನು AI ತಂತ್ರಜ್ಞಾನ ಅಡಗಿಸಿಟ್ಟಿದ್ದಾರಾ ?-
ಜನಿವಾರದಲ್ಲಿ ಇಡೀ ಟೆಕ್ಸ್ಟ್​ ಬುಕ್ ಕಾಪಿ ಮಾಡ್ಕೊಳ್ಳೋಕ್ಕಾಗುತ್ತಾ?-
ಎಕ್ಸಾಂ ಹಾಲ್​ಗೆ ಕರ್ಚೀಫ್ ಬಿಡೋ ನಿಮಗೆ ಜನಿವಾರ ಜಾಸ್ತಿಯಾಯ್ತಾ?-
ಥೂ ನಿಮ್ಮ ಜನ್ಮಕ್ಕೆ… ನೀವು ಅಧಿಕಾರಿಗಳಾ ? ನೀವು ಮನುಷ್ಯರಾ?-
ಶಿಕ್ಷಣ ಸಚಿವರೇ, ಜನಿವಾರಕ್ಕೆ ಕತ್ತರಿ ಹಾಕಿದ್ರವನ್ನು ಕಿತ್ತಾಕಿ !
ಧಾರ್ಮಿಕ ನಂಬಿಕೆಗೆ ಧಕ್ಕೆ ತರೋ ಅಧಿಕಾರಿಗಳು ರಾಜ್ಯದಲ್ಲೇ ಇರಬಾರದು-
=============
222
ಜನಿವಾರಕ್ಕೆ ಎಂಟ್ರಿ ಇಲ್ಲ ಅಂತ ರೂಲ್ಸ್ ಮಾಡಿದ್ದು ಯಾರು ?-
KEA ಗೈಡ್​ಲೈನ್ಸ್​ನಲ್ಲಿ ಎಲ್ಲೂ ಜನಿವಾರದ ಉಲ್ಲೇಖವೇ ಇಲ್ಲ –
ಗೈಡ್​ಲೈನ್ಸ್​ನಲ್ಲಿ ಇಲ್ಲದ ರೂಲ್ಸ್​ ಅನ್ನು ಜಾರಿ ಮಾಡಿದ್ದು ಯಾರು?-
ಪ್ರಕರಣ ನಡೆದು 24 ಗಂಟೆಯಾದ್ರೂ ಸಿಬ್ಬಂದಿ ಮೇಲೆ ಕ್ರಮ ಯಾಕಿಲ್ಲ?-
ಜನಿವಾರ ಅನ್ನೋದು ದಾರ ಅಲ್ಲ.. ಧರ್ಮ, ನಂಬಿಕೆಯ ಸಂಕೇತ –
ಬ್ರಹ್ಮೋಪದೇಶಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಅರ್ಥವಿದೆ –
ಅಂಥಾ ಜನಿವಾರಕ್ಕೆ ಕತ್ತರಿ ಹಾಕಿದ ಆ ಹುಚ್ಚ ಅಧಿಕಾರಿ ಯಾರು?-
ಜನಿವಾರ ಕತ್ತರಿಸಿ ಅಂತ ಸಿಬ್ಬಂದಿಗೆ ಆದೇಶ ಕೊಟ್ಟ ಅಧಿಕಾರಿಗಳು ಯಾರು?-
ವಿದ್ಯಾರ್ಥಿಯೊಬ್ಬನ ಭವಿಷ್ಯ ಮುಗಿಸಿದ ಅಧಿಕಾರಿಗಳಿಗೆ ಶಿಕ್ಷೆ ಏನು?-
ಒಂದೇ ದಿನ ಬೀದರ್, ಶಿವಮೊಗ್ಗದಲ್ಲಿ ಜನಿವಾರಕ್ಕೆ ಅಧಿಕಾರಿಗಳ ಕೈ-
ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದೆಯಾ? ಪಿತೂರಿ ನಡೆದಿದ್ಯಾ?-
ಬ್ರಾಹ್ಮಣ ಸಮುದಾಯವನ್ನು ಅಪಮಾನಿಸೋ ಕೆಲಸ ನಡೆದಿದ್ಯಾ ?-
ಇಲ್ಲದ ರೂಲ್ಸ್​ನ್ನು ದಿಢೀರ್ ಜಾರಿ ಮಾಡಿದ ಮಹಾ ರಹಸ್ಯವೇನು?-
ಬ್ರಾಹ್ಮಣ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯದಂತೆ ತಡೆಯೋ ಯತ್ನನಾ?-
ಸರ್ಕಾರಿ ಹುದ್ದೆಗಳಿಂದ ವಂಚಿಸಲು ನಡೆದಿರೋ ಷಡ್ಯಂತ್ರನಾ?-
CET ಡ್ರೆಸ್​ಕೋಡ್​ನಲ್ಲಿ ಎಲ್ಲೂ ಜನಿವಾರದ ಉಲ್ಲೇಖವೇ ಇಲ್ಲ –
ಇಷ್ಟು ವರ್ಷ ಇಲ್ಲದ ಜನಿವಾರ ಜಟಾಪಟಿ ಈ ವರ್ಷ ಯಾಕೆ ಬಂತು?-
ಡ್ರೆಸ್​ಕೋಡ್​ಗೂ, ಜನಿವಾರಕ್ಕೂ ಎತ್ತಣಿಂದೆತ್ತ ಸಂಬಂಧ ?-
==================

 

ಇದನ್ನೂ ಓದಿ : ಬೆಂಗಳೂರಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ – ಫೇಸ್​ಬುಕ್​ನಲ್ಲಿ ವಿಡಿಯೋ ಪೋಸ್ಟ್ ಮಾಡಿ ನೇಣಿಗೆ ಶರಣು!

Btv Kannada
Author: Btv Kannada

Read More