ನವದೆಹಲಿ : ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿ 15 ಜನ ಪ್ರಯಾಣಿಕರು ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಕಾಲ್ತುಳಿತ ಸಂಭವಿಸಿ.
ಮಹಾಕುಂಭಮೇಳಕ್ಕೆ ತೆರಳಲು ನೂರಾರು ಜನ ಪ್ರಯಾಣಿಕರು ಒಮ್ಮೆಲೆ 14, 15ನೇ ಪ್ಲಾಟ್ಫಾರ್ಮ್ಗೆ ನುಗ್ಗಿದ್ದರಿಂದ ಈ ಕಾಲ್ತುಳಿತ ಸಂಭವಿಸಿದ್ದು, ಆರ್ಪಿಎಫ್ ಸಿಬ್ಬಂದಿ ತಕ್ಷಣ ರಕ್ಷಣೆಗೆ ಧಾವಿಸಿದ್ದಾರೆ.
ಈ ದುರಂತದಲ್ಲಿ ಗಾಯಗಳಾಗಿದ್ದ 11 ಜನರನ್ನು ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾಸ್ಥಳಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿದ್ದು, ತನಿಖೆಗೆ ಆದೇಶಿಸಿದ್ದಾರೆ.
ಇದನ್ನೂ ಓದಿ :http://ಪ್ರೇಮಿಗಳ ದಿನಕ್ಕೆ ಅನೀಶ್ ಹೊಸ ಸಿನಿಮಾ ಶುರು – ಪ್ರೇಮ ಕಾವ್ಯದ ‘ಲವ್ OTP’ ಶೀರ್ಷಿಕೆ ಅನಾವರಣ!

Author: Btv Kannada
Post Views: 330